ಅಪರಾಧ ತನಿಖಾ ವಿಭಾಗ

ಕರ್ನಾಟಕ ಸರ್ಕಾರ

ಡಾ: ಎಂ.ಎ ಸಲೀಂ, ಐ.ಪಿ.ಎಸ್

ಪೊಲೀಸ್‌ ಮಹಾ ನಿರ್ದೇಶಕರು, ಸಿಐಡಿ, ಕರ್ನಾಟಕ ರಾಜ್ಯ.

ಅಪರಾಧ ತನಿಖಾ ವಿಭಾಗ

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಹೆಚ್‍ಡಿ 229/ಪಿಇಓ/73 ದಿನಾಂಕ: 15-04-1974ರ ಪ್ರಕಾರ 1974ರಲ್ಲಿ ತನಿಖಾ ದಳ ಸ್ಥಾಪಿಸಲಾಯಿತು. ಸರ್ಕಾರದ ಆದೇಶ ಪತ್ರ ಸಂಖ್ಯೆ: ಒಇ 127 ಸಿಒಡಿ 08 ದಿನಾಂಕ: 03-06-2009ರಲ್ಲಿ ಅಪರಾಧ ತನಿಖಾ ಘಟಕವೆಂದು ಮರುನಾಮಾಂಕಿತವಾಯಿತು.  ತದನಂತರ ಸರ್ಕಾರದ ಆದೇಶ ಸಂಖ್ಯೆ: ಹೆಚ್‍ಡಿ 04 ಪಿಒಪಿ 2013 ದಿನಾಂಕ: 12-02-2013 ರಲ್ಲಿ ಪುನರ್ರಚನೆ ಮಾಡಲಾಯಿತು. ಕಾನೂನು ಮತ್ತು ತನಿಖೆಯಲ್ಲಿ ವಿಶೇಷ ಜ್ಞಾನದ ಅಗತ್ಯವಿರುವ ಪ್ರಮುಖವಾದ ಗಂಭೀರ ಅಪರಾಧಗಳು, ಆರ್ಥಿಕ ಮತ್ತು ಹಣಕಾಸಿನ ಅಪರಾಧಗಳ ತನಿಖೆಯನ್ನು ನಡೆಸಿ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ಗರಿಷ್ಠ ಸಾಧನೆ ಸಾಧಿಸಿ ಸಾರ್ವಜನಿಕರಲ್ಲಿ ಪೊಲೀಸ್ ಆಡಳಿತದಲ್ಲಿ ವಿಶ್ವಾಸ ಹಾಗೂ ನಂಬಿಕೆ ಮೂಡಿಸುವ ಉದ್ದೇಶದಿಂದ ಸರ್ಕಾರವು ಅಪರಾಧ ತನಿಖಾ ವಿಭಾಗವನ್ನು ಸ್ಥಾಪಿಸಿರುತ್ತದೆ.  

ಮತ್ತಷ್ಟು ಓದಿ

ಸುತ್ತೋಲೆಗಳು ಮತ್ತು ಅಧಿಸೂಚನೆಗಳು

ಕಲಬುರ್ಗಿ ನಗರದ, ಅಶೋಕನಗರ ಪೊಲೀಸ್ ಠಾಣೆ ಮೊ.ಸಂ 160/2023, ಕಲಂ 409, 420, 120 (ಬಿ), 109, 114, 36, 37, 34 ಐಪಿಸಿ ಮತ್ತು ಕಲಂ 66 (ಡಿ) ಐ.ಟಿ. ಕಾಯ್ದೆ-2000 ರಲ್ಲಿ ಆರೋಪಿತನಾದ ಆರ್.ಡಿ. ಪಾಟೀಲ್‌ ಮತ್ತು 11 ಜನ ಇತರೇ ಸಹಚರರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿಯಲ್ಲಿ ಸಿಐಡಿಯ (2023-12-22 12:07:48)

ಮೆ: ಪಂಚವಟಿ ಮಲ್ಟೀಸ್ಟೇಟ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ ಹಗರಣಕ್ಕೆ ಸಂಬಂಧಪಟ್ಟಂತೆ, ಪ್ರಕರಣಗಳನ್ನು ಮುಂದಿನ ತನಿಖೆಗಾಗಿ ಸಿಐಡಿಗೆ ವಹಿಸಿದ್ದು, ಸಿಐಡಿ ತನಿಖೆಯನ್ನು ಕೈಗೊಂಡಿರುತ್ತೇವೆ. (2023-12-22 12:07:48)

ಟಿ.ಜಿ.ಎಂ.ಸಿ ಬ್ಯಾಂಕಿನ ಹಗರಣಕ್ಕೆ ಸಂಬಂಧಟ್ಟಂತೆ, ತುಮಕೂರು ಜಿಲ್ಲೆಯ ನ್ಯೂ ಎಕ್ಸ್‌ಟೆನ್ಸ್‌ನ್‌ ಪೊಲೀಸ್‌ ಠಾಣೆಯ ಮೊ.ಸಂ.110/2023, ಕಲಂ 409, 418, 477ಎ, 149 ಐಪಿಸಿ ಪ್ರಕರಣವನ್ನು ಮುಂದಿನ ತನಿಖೆಗಾಗಿ ಸಿಐಡಿಗೆ ವಹಿಸಿದ್ದು, ಸಿಐಡಿ ತನಿಖೆಯನ್ನು ಕೈಂಡಿರುತ್ತೇವೆ. (2023-12-22 12:07:48)

ಸರ್ಕಾರದ ಆದೇಶಗಳು, ಸುತ್ತೋಲೆಗಳು ಮತ್ತು ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS